ಕುಳೂರು ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿರವರು ತಮ್ಮ ಸುಪುತ್ರ ಲಿಹಾನ್ ನ ಪ್ರಥಮ ಹುಟ್ಟು ಹಬ್ಬದ ಸಲುವಾಗಿ ಶಾಲಾ ಪರಿಸರದಲ್ಲಿ ತೆಂಗಿನ ಸಸಿ ಹಾಗೂ ಇತರ ಗಿಡಗಳನ್ನು ನೆಡುವ ಮೂಲಕ ಮಾದರಿಯಾದರು.
ಕುಳೂರು ಶಾಲಾ ಅಧ್ಯಾಪಕ ಜಯಪ್ರಶಾಂತ್ ಹಾಗೂ ಅಶ್ವಿನಿ ದಂಪತಿ ತಮ್ಮ ಸುಪುತ್ರನಾದ ಲಿಹಾನ್ ನ ಹುಟ್ಟು ಹಬ್ಬದಂದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಗಿಡವನ್ನು ಕೊಡುಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದರು.
No comments:
Post a Comment