ಶಾಲೆಯ ಮಧ್ಯಾಹ್ನದೂಟಕ್ಕೆ ತೆಂಗಿನಕಾಯಿಗಳನ್ನು ಕೊಡುಗೆಯಾಗಿ ಎಲಿಯಾಣದ ಸುಧಾಕರ ಶೆಟ್ಟಿ ಹಾಗೂ ಅಶ್ವಿನಿ ಯಂ ರವರು ತಮ್ಮ ಮಗಳು, ಶಾಲಾ ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ ಪರವಾಗಿ ನೀಡಿರುವರು. ಅವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
No comments:
Post a Comment