ತಮ್ಮ ಮಗಳಾದ ಶಾಲಾ ವಿದ್ಯಾರ್ಥಿನಿ ಶ್ರೇಯ ಕೆ.ಸಿ ಇವಳ ಪರವಾಗಿ ಶಾಲೆಯ ಮಧ್ಯಾಹ್ನದೂಟಕ್ಕೆ ತೆಂಗಿನಕಾಯಿಗಳನ್ನು ಕೊಟ್ಟು ಸಹಕರಿಸಿದ ಶಾಲಾ ರಕ್ಷಕರಾದ ಚಂದ್ರಹಾಸ ಸುಪ್ರೀತಾ, ಕುಳೂರು ಹೊಸಮನೆ ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
No comments:
Post a Comment