ಇಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ಶಾಲಾ ಮಕ್ಕಳಿಗೆ ಕಿತ್ತಳೆ ಹಣ್ಣು ನೀಡುವ ಮೂಲಕ ತಮ್ಮ ಹುಟ್ಟಿದ ಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿದರು.
ಮೂರನೇ ತರಗತಿಯ ಚಿರಾಗ್ ತನ್ನ ಹುಟ್ಟಿದ ಹಬ್ಬವನ್ನು ತನ್ನ ಸಹಪಾಠಿಗಳಿಗೆ ಸಿಹಿ ತಿಂಡಿ ನೀಡುವ ಮೂಲಕ ಆಚರಿಸಿದನು.
No comments:
Post a Comment