FLASH NEWS
Wednesday 31 July 2024
Thursday 11 July 2024
ಕುಳೂರು ಪೊಯ್ಯೇಲುವಿನ ಪ್ರಗತಿಪರ ಕೃಷಿಕ ಪಿ. ಆರ್. ಶೆಟ್ಟಿ ಯವರ ಕೃಷಿ ಜಮೀನಿಗೆ ಬಯಲು ಪ್ರವಾಸ ಮಾಡಿದ ಕುಳೂರು ಶಾಲಾ ವಿದ್ಯಾರ್ಥಿಗಳು :
ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲು ಹಾಗೂ ಕೃಷಿ ವಿಧಾನಗಳ ಕುರಿತು ತಿಳಿಯಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಪ್ರವಾಸ ಕೈಗೊಂಡರು.
Subscribe to:
Posts (Atom)