ರಕ್ಷಕರ ಸಮ್ಮೇಳನ
ಇಂದು ಮದ್ಯಾಹ್ನ ರಕ್ಷಕರಿಗಾಗಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂತೆ ಸ್ಮಾರ್ಟ್ ಸ್ಕೂಲ್ ಕಾರ್ಯಕ್ರಮ ಜರಗಿತು. SMC ಚೇರ್ ಮ್ಯಾನ್ ಹರಿರಾಮ , ವಾರ್ಡ್ ಸದಸ್ಯರಾದ ಜಗನ್ನಾಥ ಮಜಿಬೈಲ್ , MPTA ಅಧ್ಯಕ್ಷೆ ಸೌಮ್ಯ ಲತಾ, ಶಾಲಾ ಮುಖ್ಯ ಶಿಕ್ಷಕ ಗಣೇಶ್ ರಾವ್, ಅಧ್ಯಾಪಕ ಇಸ್ಮಾಯಿಲ್ ಮಾಸ್ಟರ್ ಮುಂತಾದವರು ಭಾಗವಹಿಸಿದರು. ಶಿಕ್ಷಕ ಸೂರ್ಯ ನಾರಾಯಣ ಧನ್ಯವಾದಾರ್ಪಣೆಗೈದರು.