FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 14 November 2014


ರಕ್ಷಕರ ಸಮ್ಮೇಳನ

ಇಂದು ಮದ್ಯಾಹ್ನ ರಕ್ಷಕರಿಗಾಗಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂತೆ ಸ್ಮಾರ್ಟ್ ಸ್ಕೂಲ್ ಕಾರ್ಯಕ್ರಮ ಜರಗಿತು. SMC ಚೇರ್ ಮ್ಯಾನ್  ಹರಿರಾಮ , ವಾರ್ಡ್ ಸದಸ್ಯರಾದ  ಜಗನ್ನಾಥ ಮಜಿಬೈಲ್ , MPTA ಅಧ್ಯಕ್ಷೆ ಸೌಮ್ಯ ಲತಾ, ಶಾಲಾ ಮುಖ್ಯ ಶಿಕ್ಷಕ  ಗಣೇಶ್ ರಾವ್,  ಅಧ್ಯಾಪಕ   ಇಸ್ಮಾಯಿಲ್ ಮಾಸ್ಟರ್ ಮುಂತಾದವರು ಭಾಗವಹಿಸಿದರು. ಶಿಕ್ಷಕ ಸೂರ್ಯ ನಾರಾಯಣ ಧನ್ಯವಾದಾರ್ಪಣೆಗೈದರು. 





ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಸಾಕ್ಷರ ಯೋಜನೆಯ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. 






Tuesday 19 August 2014

INDEPENDENCE DAY


 
ನಮ್ಮೀ ಶಾಲೆಯಲ್ಲಿ 68ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪ್ರಯುಕ್ತ ಅಗೋಸ್ಟು 15 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಶಾಲಾ ಮೈದಾನದಲ್ಲಿ ಸ್ಥಳೀಯ ಜನಪ್ರತಿನಿಧಿ ಜಗ್ನನಾಥ ಮಜಿಬೈಲ್     ಧ್ವಜಾರೋಹಣಗೈದರು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪಿ.ಟಿ.ಎ.ಅಧ್ಯಕ್ಷರಾದ ಹರಿರಾಮ ಅಧ್ಯಕ್ಷತೆ ವಹಿಸಿದರು.ಸ್ಥಳೀಯ ಜನಪ್ರತಿನಿಧಿ ಜಗ್ನನಾಥ ಮಜಿಬೈಲ್ ಉದ್ಘಾಟಿಸಿದರು.ಮುಖ್ಯೋಪಾಧ್ಯಯ ಗಣೇಶ ರಾವ್ ಪ್ರಸ್ತಾವಿಕ ಭಾಷಣಗೈದರು.ನಿವೃತ್ತ ಮುಖ್ಯೋಪಾಧ್ಯಯ ಸುಬ್ರಮಣ್ಯ ಭಟ್ ಶುಭಾಂಶನೈದರು.ಅಧ್ಯಾಪಕ ಇಸ್ಮಾಯಿಲ್ ಮೀಯಪದವ್ ಸ್ವಾಗತಿಸಿದರು..ಅಧ್ಯಾಪಕ ಸೂರ್ಯನಾರಾಯಣ ವಂದಿಸಿದರು.ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು.ಸಿಹಿತಿಂಡಿ ವಿತರಣೆ ನಡೆಯಿತು.ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು,ಹಳೆವಿದ್ಯಾರ್ಥಿ ಪಾಲ್ಗೊಂಡಿದರು.