FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 5 October 2016

ಶಾಸ್ತ್ರ ಮೇಳದ ತರಭೇತಿ

         ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳಕ್ಕೆ ಮಕ್ಕಳನ್ನು ತಯಾರು ಮಾಡಲು ಮಕ್ಕಳಿಗೆ ತರಭೇತಿಯನ್ನು ನೀಡಲಾಯಿತು. ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ಸ್ಥಳೀಯರಾದ ಚೋಮ ಕುಳೂರು ರವರು ಪ್ರಾತ್ಯಕ್ಷಿತೆ ನೀಡಿ, ತರಭೇತಿಯನ್ನು ಕೊಟ್ಟರು. ಜೊತೆಗೆ ಶಾಲಾ ಶಿಕ್ಷಕ ವೃಂದ ಮಕ್ಕಳಿಗೆ ತರಭೇತಿಯನ್ನು ನೀಡಿದರು.








No comments:

Post a Comment