FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 18 August 2019

ತರಕಾರಿ ಕೃಷಿ ತೋಟದ ಶ್ರಮದಾನ

           ದಿನಾಂಕ 18-08-2019 ನೇ ಆದಿತ್ಯವಾರದಂದು ನಮ್ಮ ಕುಳೂರು ಶಾಲೆಯಲ್ಲಿ ತರಕಾರಿ ಕೃಷಿಯ ಸಲುವಾಗಿ ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಹರಿರಾಮ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಚಂದ್ರ ಪ್ರಸಾದ್ ಕರಿಪ್ಪಾರ್, ಸತೀಶ್ ಎಲಿಯಾಣ, ಉದಯ ಸಿ. ಎಚ್ ಚಿನಾಲ, ನಂದು ಕುಳೂರು, ಶಿವರಾಜ್ ಕುಳೂರು, ಪ್ರವೀಣ್ ಕರಿಪ್ಪಾರ್, ಜಯರಾಜ್ ಕರಿಪ್ಪಾರ್, ಶಿವು ಕರಿಪ್ಪಾರ್, ರವಿ ಪ್ರಸಾದ್ ಕರಿಪ್ಪಾರ್, ದೀಕ್ಷಿತ್, ವಿಖ್ಯಾತ್, ಶಿವಪ್ರಸಾದ್, ಭವಿತ್, ಯತೀಶ್, ಜೀವನ್ ಕುಳೂರು ಶಾಂತಿನಗರ, ಶ್ರೇಯ ಕರ್ಕೇರ ಮದಂಗಲ್, ಸೌಮ್ಯ ಟೀಚರ್ ಹಾಗೂ ನಯನ ಟೀಚರ್ ಭಾಗವಹಿಸಿದರು.





No comments:

Post a Comment