FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 26 August 2020

ತೊಂಡೆ ಚಪ್ಪರಕ್ಕೆ ಶ್ರಮದಾನ

       ಇಂದು ನಮ್ಮ ಕುಳೂರು ಶಾಲಾ ತರಕಾರಿ ತೋಟದ ತೊಂಡೆ ಕೃಷಿಗೆ ಚಪ್ಪರದ ಕೆಲಸಕ್ಕಾಗಿ ಶ್ರಮದಾನ ಮಾಡಲಾಯಿತು. ಜೊತೆಗೆ ತೆಂಗಿನ ಬುಡ ಬಿಡಿಸಿ ಸೊಪ್ಪು ಹಾಕಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳು... 






No comments:

Post a Comment