FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 2 September 2020

ಶಾಲೆಯಲ್ಲಿ ಶ್ರಮದಾನ

          ಇಂದು ನಮ್ಮ ಕುಳೂರು ಶಾಲೆಯಲ್ಲಿ ಕೃಷಿ ಚಟುವಟಿಕೆಗೆ ಶ್ರಮದಾನ ಮಾಡಲಾಯಿತು. ಬೆಂಡೆ ಸಸಿಗಳನ್ನು ನಮ್ಮ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ವಸಂತ ಪೂಜಾರಿ ಕುಳೂರು ಒದಗಿಸಿ ಕೊಟ್ಟರು. ಸೊಪ್ಪು, ಸಾವಯವ ಗೊಬ್ಬರದ ಬಳಕೆ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು, ಸೀತಾರಾಮ ಕುಳೂರು ಕೈ ಜೋಡಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನುಸಲ್ಲಿಸುತ್ತಿದ್ದೇವೆ.







No comments:

Post a Comment