FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 6 November 2021

ತೊಂಡೆ ಕೃಷಿ ತೋಟಕ್ಕೆ ಚಪ್ಪರ

        ಶಾಲೆಯ ತೊಂಡೆ ಕೃಷಿಯ ತೋಟಕ್ಕೆ ಇಂದು ಚಪ್ಪರ ಹಾಕುವ ಸಲುವಾಗಿ ಶ್ರಮದಾನ ನಡೆಸಲಾಯಿತು. ಈ ಕಾರ್ಯದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ, ಸದಸ್ಯರಾದ ಜಯರಾಜ್ ಶೆಟ್ಟಿ ಚಾರ್ಲ, ಚಂದ್ರಪ್ರಸಾದ್ ಕುಳೂರು ಕರಿಪ್ಪಾರ್, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಹರಿರಾಮ ಕುಳೂರು ಕೈ ಜೋಡಿಸಿದರು.






No comments:

Post a Comment