FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 6 February 2022

ತರಕಾರಿ ಕೃಷಿಗೆ ಜೈವಿಕ ಗೊಬ್ಬರ ಬಳಕೆ

       ಶಾಲಾ ತರಕಾರಿ ತೋಟಕ್ಕೆ ಇಂದು ಜೈವಿಕ ಗೊಬ್ಬರ ತಂದು ಇಡಲಾಯಿತು.

      ಹಟ್ಟಿ ಗೊಬ್ಬರದ ವ್ಯವಸ್ಥೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನರವರು ಒದಗಿಸುವ ಮೂಲಕ ಸಹಕರಿಸಿದರು. ಶಶಿಧರ ಶೆಟ್ಟಿ ಪೊಯ್ಯೆಲ್ ಸಹಕರಿಸಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.




No comments:

Post a Comment