ತಾ. 26-07-2016 ನೇ ಮಂಗಳವಾರದಂದು ನಮ್ಮ ಶಾಲೆಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಯರ್ ಕಟ್ಟೆಗೆ ವರ್ಗಾವಣೆಗೊಂಡ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ರವರು ತಮ್ಮ ಹೊಣೆಗಾರಿಕೆಯನ್ನು ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ನಮ್ಮ ಶಾಲೆಗೆ ಬಂದ ಶ್ರೀ ವಿನೋದ್ ಕುಮಾರ್ ಬಿ ರವರಿಗೆ ಶಾಲಾ 'ಕೀ'ಯನ್ನು ಹಸ್ತಾಂತರಿಸುವ ಮೂಲಕ ನೀಡಿದರು.
No comments:
Post a Comment