FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 16 June 2017

ಹರಿತ ಕೇರಳದ ಭಾಗವಾಗಿ ಮುಖ್ಯಮಂತ್ರಿಯವರ ಸಂದೇಶ

                 ಕೇರಳದ ಮುಖ್ಯಮಂತ್ರಿಯವರು 'ಹರಿತ ಕೇರಳ'ದ ಭಾಗವಾಗಿ ನೀಡಿದ ಸಂದೇಶವನ್ನು ಶಾಲಾ ಮಕ್ಕಳಿಗೆ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಓದಿ ತಿಳಿಸಿದರು.


No comments:

Post a Comment