ಹುಚ್ಚು ನಾಯಿ ಕಡಿತ ಹಾಗೂ ರೇಬೀಸ್ ನ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಇಂದು ವಿಶೇಷ ಅಸೆಂಬ್ಲಿ ನಡೆಸಲಾಯಿತು.
ರೇಬೀಸ್ ರೋಗದ ಕುರಿತಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಹಾಗೂ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಮಕ್ಕಳಿಗೆ ಮಾಹಿತಿ ನೀಡಿದರು. ಬಳಿಕ ರೇಬೀಸ್ ರೋಗದ ವಿರುದ್ಧ ಮಕ್ಕಳಿಗೆ ಪ್ರತಿಜ್ಞೆ ಬೋಧಿಸಲಾಯಿತು.
No comments:
Post a Comment